Blog

Your blog category

ಮಾನವ ಜೀವಿತದ ಗುರಿ

ವಿಶ್ವವನ್ನು ಸೃಷ್ಟಿಸಿದ ಅಲ್ಲಾಹನು ಮಾನವನ ಮೂಲ ಪಿತ ಆದಂ(ಅ.ಸ)ರಿಂದ ಮಾನವನ ಯುಗವನ್ನು ಆರಂಭಿಸಿದನು.ತಾಯಿಯ ಗರ್ಭ ಪಾತ್ರಕ್ಕೆ ಅಲ್ಲಾಹನು ಕುರಾನ್ ನಲ್ಲಿ ನೀಡಿದ ಹೆಸರು “ರೆಹಮ್” ಅಲ್ಲಾಹನ ಅನುಗ್ರಹದಿಂದ ತಾಯಿಯ ರೆಹಮ್ ನಲ್ಲಿ ಒಂಬತ್ತು ತಿಂಗಳು ಕಳೆದ ನಂತರ ಪರಿಶುಧ್ಧ ಮಗುವಿನ ರೂಪದಲ್ಲಿ ಮನುಷ್ಯ ಈ ಜಗತ್ತಿಗೆ ಆಗಮಿಸುತ್ತಾನೆ. ಮನುಷ್ಯ ಜಗತ್ತಿಗೆ ಬಂದ ಉದ್ದೇಶವಾದರೂ ಏನು? ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ ವಮಾ ಖಲಕ್ತಲ್ ಜಿನ್ನ ವಲ್ ಇನ್ಸ ಇಲ್ಲಾ ಲಿಯಹ್ ಬುದೂನ್ ಅಂದ್ರೆ ಸೃಷ್ಟಿಕರ್ತನು […]

ಮಾನವ ಜೀವಿತದ ಗುರಿ Read More »

ಲೈಲತುಲ್ ಖದ್‌ರ್

ಲೈಲತುಲ್ ಖದ್‌ರ್ ಪುಣ್ಯಗಳಿಂದ ತುಂಬಿದ ರಮಳಾನ್‌ನಲ್ಲಿ ಪುಣ್ಯದ ಮೇಲೆ ಪುಣ್ಯಗಳಿರುವ ಒಂದು ರಾತ್ರಿಯಿದೆ. ಅದುವೇ ಲೈಲತುಲ್ ಖದ್‌ರ್! ರಮಳಾನ್‌ನ ರಾತ್ರಿಗಳಿಗೆ ಹಗಲುಗಳಿಗಿಂತಲೂ ಹೆಚ್ಚು ಪ್ರಭೆಯಿದೆ. ಅವುಗಳಲ್ಲೂ ಶ್ರೇಷ್ಟವಾದ ರಾತ್ರಿ ವಿಧಿ ನಿರ್ಣಯ ರಾತ್ರಿಯಾದ ಲೈಲತುಲ್ ಖದ್‌ರ್! ರಮಳಾನ್‌ನ ಮೊದಲ ಹಾಗೂ ಮಧ್ಯದ ಹತ್ತುಗಳಿಗಿಲ್ಲದ ಶ್ರೇಷ್ಠತೆ ಕೊನೆಯ ಹತ್ತಗಿದೆ. ಈ ಹತ್ತರಲ್ಲಿ ಶ್ರೇಷ್ಟವಾದ ಲೈಲತುಲ್ ಖದ್‌ರ್ ಅಡಗಿದೆ! ಈ ಪುಣ್ಯ ರಾತ್ರಿಯಲ್ಲಿ ಪವಿತ್ರ ಖುರ್‌ಆನ್ ಅವತೀರ್ಣಗೊಂಡಿತು.ಲೈಲತುಲ್ ಖದ್‌ರ್‌ನಂದು ನಾವು ಅವತೀರ್ಣಗೊಳಿಸಿದವು. ಆ ಕುರಿತು ತಮ್ಮ ತಿಳುವಳಿಕೆಯೇನು? ಲೈಲತುಲ್ ಖದ್‌ರ್

ಲೈಲತುಲ್ ಖದ್‌ರ್ Read More »

ಉಪವಾಸ ನಷ್ಟಕ್ಕೆ ಕಾರಣವಾಗುವ ಸಂಗತಿಗಳು

ಸ್ಥೂಲ ವಸ್ತುಗಳಲ್ಲಿ ಯಾವುದಾದರೊಂದು ದೇಹದೊಳಗೆ ಪ್ರವೇಶಿಸಿದರೆ ಉಪವಾಸ ನಷ್ಟವಾಗುತ್ತದೆ. ಸ್ಥೂಲ ವಸ್ತುಗಳಲ್ಲಿ ಸಣ್ಣದು, ದೊಡ್ಡದು ಎಂಬ ವ್ಯತ್ಯಾಸವಿಲ್ಲ. ಯಾವ ವಸ್ತು ಹೋದರೂ ಉಪವಾಸ ಭಂಗವಾಗುವುದು ನಿಶ್ಚಿತ, ಅದು ಬಾಯಿಯ ಮೂಲಕವೇ ಆಗಬೇಕಿಲ್ಲ. ಹೊಟ್ಟೆಯನ್ನೇ ಸೇರಬೇಕು ಎಂಬ ನಿಯಮವೂ ಇಲ್ಲ. ಕಿವಿ, ಮೂಗು, ಜನನೇಂದ್ರಿಯ, ಮಲದ್ವಾರ ಮೊದಲಾದವುಗಳ ಮೂಲಕ ದೇಹದೊಳಗಿನ ಯಾವ ಭಾಗಕ್ಕೆ ಪ್ರವೇಶಿಸಿದರೂ ಉಪವಾಸ ನಷ್ಟವಾಗುತ್ತದೆ.ಆದರೆ, ಕಣ್ಣಿಗೆ ಔಷಧಿ ಬಿಡುವುದರಿಂದ ಉಪವಾಸಕ್ಕೆ ಯಾವುದೇ ಭಂಗವುಂಟಾಗುವುದಿಲ್ಲ. ಸ್ಥೂಲ ವಸ್ತು ಪ್ರವೇಶಿಸಿದರಷ್ಟೇ ಉಪವಾಸ ನಷ್ಟವಾಗುತ್ತದೆ. ಪರಿಮಳದಿಂದ ಯಾವುದೇ ಸಮಸ್ಯೆಯಿಲ್ಲ. ಆಹಾರದ

ಉಪವಾಸ ನಷ್ಟಕ್ಕೆ ಕಾರಣವಾಗುವ ಸಂಗತಿಗಳು Read More »

ಅಹಂಕಾರದಿಂದ ಇಲ್ಮಿನೆಡೆಗೆ

ಅದೊಂದು ದಿನ ಮೊಬೈಲ್‌ನಲ್ಲಿ ಅನ್ನೂರಿಯ್ಯ ಶರೀಅತ್ ಕೋರ್ಸಿನ ಮೊದಲ ಬ್ಯಾಚ್ ಆರಂಭವಾಗುವ ಬಗ್ಗೆ ಮೆಸೇಜ್ ಬಂದಿತ್ತು… ಎಲ್ಲರಂತೆಯೇ ನಾನೂ ಕೂಡ ಕೋರ್ಸಿಗೆ ಜಾಯಿನ್ ಆಗಲು ನಿರ್ಧರಿಸಿದ್ದೆ.. ಆದರೆ ಅದು ಕಲಿಯುವ ಆಸಕ್ತಿಗಿಂತ ಹೆಚ್ಚಾಗಿ ಅನ್ನೂರಿಯ್ಯ ಬಿರುದನ್ನು ಗಿಟ್ಟಿಸಿಕೊಳ್ಳುವ ಸ್ವಾರ್ಥದಿಂದಾಗಿತ್ತು….ಹಾ, ಹೌದು ನನ್ನಲ್ಲಿದ್ದ ಅಹಂಕಾರ ಮನೋಭಾವ ನಾನು ಎಲ್ಲರಿಗಿಂತ ಹೆಚ್ಚು ಬಿರುದುಗಳನ್ನು ಪಡೆಯಬೇಕು ಅವರಿಗಿಂತ ಜಾಸ್ತಿ ನಾನು ಕಲಿತಿರಬೇಕೆಂಬ ಅಹಂಕಾರ,,,, ಹೀಗೆ ಕ್ಲಾಸ್ ಕೂಡ ಶುರುವಾಗಿತ್ತು ಕಲಿಯುವ ಮನಸ್ಸಿಲ್ಲದಿದ್ದರೂ ಅಟೆಂಡೆನ್ಸ್‌ಗಾಗಿ ಜಾಯಿನ್ ಆಗುತಿದ್ದೆ… ಹೀಗಿರುವಾಗ ಒಂದು ದಿನ ಗಂಭೀರವಾದ

ಅಹಂಕಾರದಿಂದ ಇಲ್ಮಿನೆಡೆಗೆ Read More »

ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ?

ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? ಈ ಸಮಸ್ಯೆಯಿಂದ ಪಾರಾಗುವುದು ಹೇಗೆ? ಹೊಟ್ಟೆ ಉಬ್ಬರ ಸಮಸ್ಯೆಯನ್ನು ನೀವು ಕೇವಲ ಗ್ಯಾಸ್ ಎಂದು ಪರಿಗಣಿಸಿದರೆ ಅದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಲ್ಲದು.ದಿನನಿತ್ಯದ ಕಾರ್ಯಗಳು ಸರಿಯಾಗಿ ಸಾಗಬೇಕಾದರೆ ಆಗ ಆರೋಗ್ಯವು ಸರಿಯಾಗಿ ಇರಬೇಕಾಗುತ್ತದೆ. ಕೆಲವೊಂದು ಸಲ ಹೊಟ್ಟೆ ಉಬ್ಬರದ ಸಮಸ್ಯೆಯು ಕಾಡುವುದು ಇದೆ. ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಹೊಟ್ಟೆ ತುಂಬಿದಂತೆ ಆಗಿ, ನೋವು ಕೂಡ ಉಂಟಾಗಬಹುದು.ಆಹಾರ ಅಜೀರ್ಣವಾಗುವುದು ಹಾಗೂ ಕೆಲವರ ಜೀವನಶೈಲಿಯಿಂದಾಗಿ ಇದು ಬರಬಹುದು. ಆದರೆ ನಿರಂತರವಾಗಿ ಇದು ಕಾಣಿಸಿಕೊಳ್ಳುತ್ತಿದ್ದರೆ ಆಗ ಇದು

ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? Read More »

ಸ್ತ್ರೀಯರ ಲಜ್ಜೆಯೆಂಬ ಗೋಡೆ ಕುಸಿದುಬಿಟ್ಟರೆ?

ಸ್ತ್ರೀಯರ ಲಜ್ಜೆಯೆಂಬ ಗೋಡೆ ಕುಸಿದುಬಿಟ್ಟರೆ ಲಜ್ಜೆ ಸ್ತ್ರೀಯರಿಗೆ ಶೋಭೆ. ಲಜ್ಜೆ ಯ ಮೂಲಕ ಮಹಿಳೆಯರು ತಮ್ಮ ಜೀವನವನ್ನು ಕಾಪಾಡಬಲ್ಲರು. ಅದರಿಂದಾಗಿ ಅವಳ ದೈನಂದಿನ ಕರ್ಮಗಳು ಸರಾಗವಾಗಿ ನಡೆಯುತ್ತದೆ. ಅದೇ ವೇಳೆ ಲಜ್ಜೆ ಯೆಂಬ ಬೇಲಿಯ ಹೊರಕ್ಕೆ ಅವಳು ಬಂದುಬಿಟ್ಟರೆ ಅವಳನ್ನು ಕಟ್ಟಿ ಹಾಕಲಾಗುವುದಿಲ್ಲ. ಅವಳನ್ನು ಜೋಪಾನವಾಗಿಡಲು ನಿನ್ನಿಂದ ಸಾಧ್ಯವೇ ಇಲ್ಲ. ನೋಡಿರಿ. ಗಿಡಗಳಿಂದ ಹೂವು ಬಿರಿದ ನಂತರ ಅದರ ಸುವಾಸನೆ ಹೊರಸೂಸಬಾರದೆಂದು ಗ್ರಹಿಸಿ ಅದರ ಸುತ್ತಲೂ ಆವರಣ ಗೋಡೆ ಕಟ್ಟಿ ಏನು ಫಲ? ಆವರಣ ಗೋಡೆ ದಾಟಿ

ಸ್ತ್ರೀಯರ ಲಜ್ಜೆಯೆಂಬ ಗೋಡೆ ಕುಸಿದುಬಿಟ್ಟರೆ? Read More »

ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ

ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ ಆದ್ ಸಮುದಾಯವು ಮಳೆಯನ್ನು ನಿರೀಕ್ಷಿಸುತ್ತ ಆಕಾಶದತ್ತ ದೃಷ್ಟಿ ಹಾಯಿಸಲಾರಂಭಿಸಿದ್ದರು. ಅವರ ನಾಡಿನಲ್ಲಿ ಮಳೆಯಾಗುತ್ತಿರಲಿಲ್ಲ, ಮೋಡವೂ ಗೋಚರಿಸುತ್ತಿರಲಿಲ್ಲ. ಅವರು ಮಳೆಗಾಗಿ ಚಡಪಡಿಸುತ್ತಿದ್ದರು.ಒಂದು ದಿನ ಆಕಾಶದಲ್ಲಿ ಮೋಡ ತಮ್ಮತ್ತ ಬರುವುದನ್ನು ನೋಡಿದರು. ಅವರು ಸಂತುಷ್ಟರಾಗಿ ಕೇಕೆ ಹಾಕಿದರು. ಸಂಭ್ರಮದಿಂದ ಕುಣಿದಾಡಿದರು. ಅವರು ಮೋಡ! ಮೋಡ! ಎಂದು ಬೊಬ್ಬೆ ಇಡತೊಡಗಿದರು. ಆದರೆ ಹೂದ್ ಅಲೈಹಿಸ್ಸಲಾಂರವರಿಗೆ, ಈ ಮೋಡ ಕೇವಲ ಮಳೆಯಲ್ಲ. ಅದು ಜನರ ದುಷ್ಕೃತ್ಯಗಳಿಗೆ ಸಿಗುವ ಶಿಕ್ಷೆ, ದೇವಯಾತನೆಯ ಸಮಯ ಸಮೀಪಿಸಿದ

ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ Read More »

ದಾನವೂ ಒಂದು ಸತ್ಕರ್ಮ

ದಾನವು ಒಂದು ಶ್ರೇಷ್ಠಕರ್ಮವಾಗಿದೆ. ಸಾಮಾನ್ಯ ದಿನಗಳಲ್ಲಿ ಅದಕ್ಕೆ ಹೆಚ್ಚಿನ ಪ್ರತಿಫಲವಿದೆ. ರಮಳಾನ್ ಮಾಸದಲ್ಲಿ ನೀಡುವ ದಾನಕ್ಕೆ ಇನ್ನೂ ಹೆಚ್ಚಿನ ಪ್ರತಿಫಲ ಲಭ್ಯವಾಗುತ್ತದೆ. ಆದ್ದರಿಂದಲೇ ರಮಳಾನ್ ಆಗಮಿಸುತ್ತಿದ್ದಂತೆ ದಾನ ಮಾಡುವವರ ಸಂಖ್ಯೆಯೂ ವೃದ್ಧಿಸುತ್ತದೆ. ಎಷ್ಟೇ ಜಿಪುಣನಾದರೂ ರಮಳಾನ್ ಮಾಸದಲ್ಲಿ ಸ್ವಲ್ಪವಾದರೂ ದಾನ ಮಾಡಿದರೆ, ಅದು ಆ ಮಾಸದ ವಿಶೇಷತೆಯಾಗಿದೆ. ಈಗ ದಾನಕ್ಕೆ ಸಂಬಂಧಿಸಿದಂತೆ ಸ್ವಲ್ಪ ವಿವರವಾಗಿ ನೋಡೋಣ.ದಾನ-ಧರ್ಮ ಸಮಾಜದ ಅನಿವಾರ್ಯ ಭಾಗವಾಗಿದೆ. ರಮಳಾನ್ ನಮ್ಮ ಮುಂದಿಡುವ ಅತ್ಯಮೂಲ್ಯ ಸಂದೇಶವೇ ದಾನಧರ್ಮ ಎನ್ನಬಹುದು. ರಮಳಾನ್ ಮಾಸದಲ್ಲಿ ದಾನ ಮಾಡುವುದಕ್ಕೆ ಭಾರೀ

ದಾನವೂ ಒಂದು ಸತ್ಕರ್ಮ Read More »

shabe barat

ಬರಾಅತ್ ಜಾವು ಬರ್ಕತ್ ಜಾವು

ಬರಾಅತ್ ಜಾವು ಬರ್ಕತ್ ಜಾವು ಅರಬೀ ತಿಂಗಳ 8 ನೇಯ ತಿಂಗಳಾಗಿದೆ ಶಅಬಾನ್ ತಿಂಗಳು.ಆ ತಿಂಗಳ 14 ನೇ ಅಸ್ತಮಿಸಿದ 15 ನೇ ರಾತ್ರಿಯಾಗಿದೆ ಬರಾಅತ್ ರಾತ್ರಿ.ಪವಿತ್ರ ಖುರ್ ಆನ್ ಮತ್ತು ಹದೀಸ್ ಗಳಲ್ಲಿ ಬರಾಅತ್ ರಾತ್ರಿಯ ಮಹತ್ವ ವಿವರಿಸಲಾಗಿದೆ.ಬರಾಅತ್ ಎಂಬುವುದಕ್ಕೆ ಮೋಚನೆ ಎಂದಾಗಿದೆ ಅರ್ಥ.ಆ ರಾತ್ರಿಯಲ್ಲಿ ನರಕಾಗ್ನಿಯಿಂದ ಹಲವರನ್ನು ಮೋಚಿಸಲ್ಪಡಲಾಗುತ್ತದೆ.ಆದುದರಿಂದಲೇ ಆ ರಾತ್ರಿಗೆ ಬರಾಅತ್ ರಾತ್ರಿ ಎಂಬ ಹೆಸರಿಂದ ಕರೆಯಲ್ಪಡಲಾಗುತ್ತದೆ.ಮಾತ್ರವಲ್ಲ,ಲೈಲತುಲ್ ಮುಬಾರಕ,ಲೈಲತುಸ್ಸಕ್ಕ್,ಲೈಲತುರ್ರಹ್’ಮ ಎಂಬ  ಹೆಸರೂ ಆ ರಾತ್ರಿಗೆ ಇದೆ.(ರೂಹುಲ್ ಬಯಾನ್8/402) ಅಲ್ಲಾಹನು ಹೇಳುತ್ತಾನೆ,ಖಂಡಿತವಾಗಿಯೂ ನಾವಿದನ್ನು ಸಮೃದ್ಧಿಯ

ಬರಾಅತ್ ಜಾವು ಬರ್ಕತ್ ಜಾವು Read More »

You cannot copy content of this page